ನಮಸ್ಕಾರ...
ದಿನಾಂಕ: 19.02.2010ರಿಂದ ಕರ್ನಾಟಕದ 76ನೇ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯದ ಗದುಗಿನಲ್ಲಿ ನಡೆಯುತ್ತಿರುವುದು ನಮಗೆಲ್ಲಾ ತಿಳಿದ ವಿಷಯವೇ ಆಗಿದೆ. ಕಳೆದ ವರ್ಷ 75ನೇ ಕನ್ನಡ ಸಾಹಿತ್ಯ ಸಮ್ಮೇಳನವು ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ನಡೆದು ಇತಿಹಾಸ ಸೃಷ್ಟಿಸಿದ್ದು ಸಹ ಈಗ ಇತಿಹಾಸ. 1961ನೇ ಸಾಲಿನ ಗದಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನವು ಇದೀಗ ಗದಗ ನಗರದಲ್ಲಿ ಮತ್ತೆ 49 ವರ್ಷಗಳ ಬಳಿಕ ಮತ್ತದೇ ಅಕ್ಷರ ಜಾತ್ರೆಗೆ ಸಿದ್ದವಾಗಿದೆ.
ಬನ್ನಿ ಗೆಳೆಯರೇ.... ನಾವೆಲ್ಲರೂ ಸೇರಿ ಈ ಅಕ್ಷರ ಜಾತ್ರೆಯ ತೇರನ್ನೆಳೆಯೋಣ ಬನ್ನಿ...
ನಿಮ್ಮ
ಆರ್. ರಾಘವೇಂದ್ರ, ಚಳ್ಳಕೆರೆ
ಚಿತ್ರದುರ್ಗ ಜಿಲ್ಲೆ. ದೂರವಾಣಿ: 9916822102
www.chitharadurga.com
http://durgasahityasammelana.blogspot.com
http://banadahoogalu.blogspot.com
http://nannedepreethi.blogspot.com
http://chitharaarticls.blogspot.com
ದಿನಾಂಕ: 19.02.2010ರಿಂದ ಕರ್ನಾಟಕದ 76ನೇ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯದ ಗದುಗಿನಲ್ಲಿ ನಡೆಯುತ್ತಿರುವುದು ನಮಗೆಲ್ಲಾ ತಿಳಿದ ವಿಷಯವೇ ಆಗಿದೆ. ಕಳೆದ ವರ್ಷ 75ನೇ ಕನ್ನಡ ಸಾಹಿತ್ಯ ಸಮ್ಮೇಳನವು ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ನಡೆದು ಇತಿಹಾಸ ಸೃಷ್ಟಿಸಿದ್ದು ಸಹ ಈಗ ಇತಿಹಾಸ. 1961ನೇ ಸಾಲಿನ ಗದಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನವು ಇದೀಗ ಗದಗ ನಗರದಲ್ಲಿ ಮತ್ತೆ 49 ವರ್ಷಗಳ ಬಳಿಕ ಮತ್ತದೇ ಅಕ್ಷರ ಜಾತ್ರೆಗೆ ಸಿದ್ದವಾಗಿದೆ.
ಬನ್ನಿ ಗೆಳೆಯರೇ.... ನಾವೆಲ್ಲರೂ ಸೇರಿ ಈ ಅಕ್ಷರ ಜಾತ್ರೆಯ ತೇರನ್ನೆಳೆಯೋಣ ಬನ್ನಿ...
ನಿಮ್ಮ
ಆರ್. ರಾಘವೇಂದ್ರ, ಚಳ್ಳಕೆರೆ
ಚಿತ್ರದುರ್ಗ ಜಿಲ್ಲೆ. ದೂರವಾಣಿ: 9916822102
www.chitharadurga.com
http://durgasahityasammelana.blogspot.com
http://banadahoogalu.blogspot.com
http://nannedepreethi.blogspot.com
http://chitharaarticls.blogspot.com
No comments:
Post a Comment